ಪ್ರತಿಯೊಬ್ಬ ಹಿಂದೂ ಹೆಣ್ಣು ಮಗಳು ನೋಡಬೇಕಾದ ವಿಡಿಯೋ ಇದು ಲವ್ ಜಿಹಾದ್ ಗೆ ಬಲಿಯಾಗಬೇಡಿ ಓ ನನ್ನ ಹಿಂದೂ ಸಹೋದರಿಯರೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಜಾಗೃತರಾಗಿ ಸನಾತನ ಹಿಂದೂ ಧರ್ಮ ಸಂಸ್ಕೃತಿಯನ್ನು ಆಚರಿಸಿ ಪ್ರೀತಿಎಂಬ ಮಧುರ ಭಾವದ ಹಿಂದಿರುವ ಭಯೋತ್ಪದಕ ಕರಾಳ ಮುಖದ ಪರಿಚಯ ಮಾಡಿಕೊಡುವ. ಲವ್ ಜಿಹಾದ್ ಕುರಿತು ನಮ್ಮನೆಯ ಹೆಣ್ಣುಮಗಳಿಗೆ ಜಾಗೃತಿ ಮೂಡಿಸುವಲ್ಲಿನ ಈ ಪ್ರಯತ್ನವನ್ನು ನೀವು ಪ್ರೀತಿಯಿಂದ ಸ್ವೀಕರಿಸುತ್ತಿರೆಂನ್ನುವ ಭರವಸೆ ಇದೆ ಎಲ್ಲರಿಗೂ ಆದಷ್ಟು ಶೇರ್ ಮಾಡಿ ಜೈ ಶ್ರೀ ರಾಮ್💥🚩
🚫𝗦𝗧𝗢𝗣 𝗟𝗢𝗩𝗘 𝗝𝗜𝗛𝗔𝗗
ಹಿಂದೂ ಸಹೋದರಿಯರೇ ಲವ್ ಜಿಹಾದ್ ಗೆ ಬಲಿಯಾಗಬೇಡಿ.
ಬೆಂಗಳೂರಿನ ಬನಶಂಕರಿಯ ಪ್ರಗತಿಪುರದಲ್ಲಿ ಹಿಂದೂ ಕುಟುಂಬದ ಮೇಲೆ ನೆನ್ನೆ ರಾತ್ರಿ ಅನ್ಯ ಧರ್ಮಿಯರು ದಾಳಿ ಮಾಡಿದ್ದು ಅವರ ಕುಟುಂಬಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗದಳ 𝗛𝗝𝗩 ಹಾಗೂ ಇತರ ಹಿಂದೂ ಸಂಘಟನೆಗಳು ಮುಂದಿನ ಹೋರಾಟಕ್ಕೆ ಇಡೀ ಹಿಂದೂ ಸಮಾಜ ಕುಟುಂಬದ ಜೊತೆ ನಿಲ್ಲುವುದಾಗಿ ಧೈರ್ಯ ನೀಡಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಬೇಟಿಯಾಗಿ ತ್ವರಿತ ಹಾಗೂ ಕಠಿಣ. ನಿರ್ದಾಕ್ಷಿಣ್ಯ ಕ್ರಮಕ್ಕೆ ಅಗ್ರಹಿಸಲಾಯಿತು💥🚩
ಪುತ್ತೂರಿನಲ್ಲಿ ಅಕ್ರಮ ಗೋ ಸಾಗಾಟದ ಜಾಲವನ್ನು ಬಜರಂಗದಳ ಬಯಲಿಗೆಳೆದಿದ್ದು, ಸಂಘಟನೆಯ ಕಾರ್ಯಕರ್ತರನ್ನು ನೋಡಿ ಆರೋಪಿಗಳು ಕಾರು ಧನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಕಾರು ಹಾಗೂ ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ. ಕಾರಿನಲ್ಲಿ ಎರಡು ಧನ ಹಾಗೂ ಎರಡು ಕರು ಪತ್ತೆಯಾಗಿದೆ. ಆದರೆ ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಲಾಗಿತ್ತು.